Slide
Slide
Slide
previous arrow
next arrow

ಸಂಸದರ ಅಹವಾಲು ಸ್ವೀಕಾರ ಸ್ಥಳ ಬದಲಾವಣೆ

300x250 AD

ಕಾರವಾರ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅ.8 ರಂದು, ಉತ್ತರ ಕನ್ನಡ ಜಿಲ್ಲೆಯ ನೌಕಾನೆಲೆ ಮತ್ತು ಕೊಂಕಣ ರೈಲ್ವೆ ನಿರಾಶ್ರಿತರ ಕುಂದುಕೊರತೆಗಳ ಲಿಖಿತ ಆಹವಾಲುಗಳನ್ನು ಸ್ವೀಕರಿಸುವ ಸ್ಥಳ ಬದಲಾಗಿದ್ದು, ಅಂದು ಬೆಳಗ್ಗೆ 11 ಗಂಟೆಗೆ, ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ   ಅಹವಾಲುಗಳನ್ನು ಸ್ವೀಕರಿಸಲಿದ್ದು,  ಸಾರ್ವಜನಿಕರು ಅಂದು ಲಿಖಿತ ಅರ್ಜಿ ಸಲ್ಲಿಸುವಂತೆ ಸಂಸದರ ಕಚೇರಿ ಪ್ರಕಟಣೆ ತಿಳಿಸಿದೆ.

300x250 AD
Share This
300x250 AD
300x250 AD
300x250 AD
Back to top